Skip to main content

Posts

Showing posts from April, 2025
                 ವೃದ್ಧೆಯ ಜಾಣತನ ನ್ಯಾಯ, ನೀತಿ, ದಾನ, ಧರ್ಮಗಳನ್ನು ತಿಳಿದು ಪಾಲಿಸುತ್ತಿದ್ದ  ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ  ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ  ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು  ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು  ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್, "ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕ...

ಅಪರೂಪದ ಕಾಯಿಲೆಗಳು

          ಅಪರೂಪದ ಕಾಯಿಲೆಗಳು    ನೆಗಡಿ, ಕೆಮ್ಮು, ಜ್ವರ, ತಲೆನೋವುಗಳಂಥ ಸಾಮಾನ್ಯ ಕಾಯಿಲೆಗಳಿಲ್ಲ. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ಗಳಂಥ ರೋಗಗಳೂ ಅಲ್ಲ. ಅವು ಎಷ್ಟು ಅಪರೂಪ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅಷ್ಟೇ ಏಕೆ ಅವು ಬಹುತೇಕ ವೈದ್ಯರಿಗೂ ಅಪರಿಚಿತ, ತಮಗೇ ಗೊತ್ತಿರದ ಕಾಯಿಲೆಗೆ ಅದು ಹೇಗೆ ಚಿಕಿತ್ಸೆ ಕೊಟ್ಟಾರು?! ಎಲ್ಲೋ ಕೆಲವು ವೈದ್ಯರಿಗೆ ಇಂಥ ಕೆಲವು ಕಾಯಿಲೆಗಳ ಬಗ್ಗೆ ಗೊತ್ತಿರುತ್ತದೆ. ಆದರೂ ಅವುಗಳ ಚಿಕಿತ್ಸೆಗೆ ಔಷರಿಗಳು ಲಭ್ಯ ಇರುವುದಿಲ್ಲ. ಉಪಚಾರ ಇಲ್ಲದ, ಔಷಧಿಗಳಿಲ್ಲದ ಈ ಕಾಯಿಲೆಗಳು ತೀರ ಆನಾಥವೂ ಕೂಡ!       ಯಾವಾಗಲೋ ಒಮ್ಮೆ ಬರುವ ಇಂಥ ರೋಗಿಗಳ ಬಗ್ಗೆ ವೈದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಯಿಲೆಗಳಿಗೆ ನೀಡುವ ಔಷಧಿಗಳನ್ನು ಉತ್ಪಾದಿಸಲು ಔಷಧ ಉತ್ಪಾದಕರೂ ಮುಂದೆ ಬರುವುದಿಲ್ಲ. ಹಲವು ಉತ್ಪಾದಕರು  ಉತ್ಪಾದನೆಗೆ ಮುಂದಾದರೂ ಅವುಗಳ ಬೆಲೆ ತೀರಾ ಹೆಚ್ಚು. ಅವು ಸಾಮಾನ್ಯ ಜನರ ಕೈಗೆ ಎಟಕುವುದಿಲ್ಲ.  ಹೆಚ್ಚಾಗಿ ಮಕ್ಕಳನ್ನೇ ಪೀಡಿಸುವ ಈ ಕಾಯಿಲೆಗಳು ಅವರನ್ನು ಎಳೆ ವಯಸ್ಸಿನಲ್ಲಿಯೇ ಅರ್ಜರಿತರನ್ನಾಗಿಸುತ್ತವೆ. ಸರಿಸುಮಾರು ಹತ್ತು ಕಿಲೋ ಭಾರದ ಒಂದು ಮಗುವಿಗೆ. ಪ್ರತಿವರ್ಷ ಎಷ್ಟೋ ಲಕ್ಷದಿಂದ ನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ತೆರಬೇಕಾಗುತ್ತದೆ. ಸರಕಾರ, ಸ್ವಯಂಸೇವಾ ಸಂಸ್ಥೆ...

ಒಂದೊಳ್ಳೆ ಮಾತು

ಮಾತಿಗಿಂತ ಮೌನ ಶಕ್ತಿಯುತ                   ಚಂದ್ರನಗರದ ಅರಸ ಚಂದ್ರಸೇನನ ಏಕೈಕ   ಪುತ್ರಿ ಸುಮತಿ ಸುಂದರಿ ಹಾಗೆ ಬುದ್ಧಿವಂತಳೂ.... ಆಗಿದ್ದಳು. ತನ್ನ ರೂಪ ಹಾಗೂ ಬುದ್ದಿವಂತಿಕೆಯ ಬಗ್ಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, 'ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜತೆ ಮಾತ್ರ ನಾನು ಮದುವೆಯಾಗುವೆ' ಎಂದು ಹೇಳಿದಳು. ಅಂತಹ ಯುವಕನನ್ನು ಹುಡುಕುವುದು ಹೇಗೆ. ಎಂದು ಅರಸನಿಗೆ ಚಿಂತೆಯಾಯಿತು. ಅದನ್ನು" ನನಗೆ  ಬಿಡಿ "ಎಂದು ಹೇಳಿದ ಸುಮತಿ ಆಳುಗಳ ಸಹಾಯದಿಂದ ಅರಮನೆಯ ಒಂದು ದೊಡ್ಡ ಮರಕ್ಕೆ ತೂಗುವ ಮಂಚವನ್ನು ಕಟ್ಟಿಸಿದಳು. ಮರುದಿನ ಮುಂಜಾನೆ ಆರಸ, ಮಗಳ ಆದೇಶ ದಂತೆ ತನ್ನ ರಾಜ್ಯದಲ್ಲಿ ಡಂಗೂರ ಸಾರಿಸಿದ."ಯಾರು ರಾಜಕುಮಾರಿ ಹಾಕಿದ ಷರತ್ತನ್ನು  ಗೆಲ್ಲುವರೋ" ಅವರು ರಾಜಕುಮಾರಿಯನ್ನು ವಿವಾಹವಾಗಬಹುದು. ಎಂದು ರಾಜಕುಮಾರಿಯ ರೂಪ ಹಾಗೂ ಬುದ್ದಿ ಹಾಗೂ ಖ್ಯಾತಿ ದೂರದ ವರೆಗೂ ಹಬ್ಬಿತ್ತು ಹೀಗಾಗಿ ರಾಜಕುಮಾರಿಯನ್ನು ವರಿಸುವುದಕ್ಕಾಗಿ ದೂರದ ಊರುಗಳಿಂದ ರಾಜಕುಮಾರರು ಚಂದ್ರ ನಗರಕ್ಕೆ ಬಂದರು. ರಾಜಕುಮಾರಿ ಮರಕ್ಕೆ ಕಟ್ಟಿದ ತೂಗುಮಂಚದಿಂದ ನನ್ನನ್ನು ಮುಟ್ಟದೆ ಯಾರು ಕೆಳಗೆ ಇಳಿಸುವರೋ ಆ ಯುವಕನನ್ನು ನಾನು ಮದುವೆಯಾಗುವುದಾಗಿ ಷರತ್ತು ಹೊರಡಿಸಿದಳು. ತಾನು ಬಂದ ರಾಜಕುಮಾರರೆಲ್ಲ ನಾನಾ ರೀತಿಯಿಂದ ಪ್ರಯತ್ನಿಸಿದರೂ ಅವಳನ್ನು ತೂಗುಮಂಚ...

ಆಹಾರವೇ ಔಷಧವಾಗಲಿ ಔಷಧ ಆಹಾರವಲ್ಲ

 ಆಹಾರವೇ  ಔಷಧವಾಗಲಿ, ಔಷಧ ಆಹಾರವಲ್ಲ ..             ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಕ್ಷೇತ್ರ ವೈಮಾನಿಕ ಕ್ಷೇತ್ರ ಸೇರಿದಂತೆ ಪ್ರಮುಖ ರಂಗಗಳಲ್ಲಿ ಭಾರತವು ಅಮೆರಿಕ, ಬ್ರಿಟನ್, ಚೀನಾದಂಥ ಪ್ರಬಲ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯವೇ. ಆದರೆ, ಅಪೌಷ್ಟಿಕತೆ ವಿಷಯ ಬಂದಾಗ ಜಗತ್ತಿನ ಬಡ ಮತ್ತು ಸಣ್ಣ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾದ ದುಸ್ಥಿತಿ. ಆಹಾರಕ್ಕೆ ಸಂಬಂಧಿಸಿ ಭಾರತದಲ್ಲಿ ಇರುವಷ್ಟು ವೈವಿಧ್ಯಗಳು ಬೇರೆಲ್ಲಿಯೂ ಇರಲಾರವೇನೋ. ನಮ್ಮಲ್ಲಿ ಪರಸ್ಪರ ಭೇಟಿಯ ವೇಳೆ ಮೊದಲು ಕೇಳುವ ಪ್ರಶ್ನೆಯೇ 'ತಿಂಡಿ ಆಯ್ತಾ? ಊಟ ಆಯ್ತಾ?” ಎಂದು ಗೃಹಿಣಿಯರಾದರೆ, "ಏನು ಅಡುಗೆ ಮಾಡುತ್ತೀರಿ? ಇವತ್ತಿನ ವಿಶೇಷ ಏನು? ಎಂದು ವಿಚಾರಿಸುದುಂಟು. ಸಂತೋಷದ ವಿಷಯವೆಂದರೆ  ಹೊಸ ಪೀಳಿಗೆಯ ಯುವಕ ಯುವತಿಯರು ಅಡುಗೆ  ಕಲಿಯಲು ಆಸಕ್ತಿ ತೋರಿ, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬಳುವಳಿಯಾಗಿ ಬಂದಿವೆ. ಹಾಗಾಗಿಯೇ ನಮ್ಮ ಪಾಕಶಾಸ್ತ್ರ ಶ್ರೀಮಂತವಾಗಿದೆ. ಯಾವುದೇ ವಸ್ತು ತೆಗೆದುಕೊಂಡರೂ ಅದರಿಂದ ಸಿಹಿ ಪದಾರ್ಥ ಅಥವಾ ಖಾರದ ಖಾದ್ಯ ತಯಾರಿಸುವುದು ಹೇಗೆ ಎಂದು ಹಿರಿಯರು ಪಟಪಟನೆ ಹೇಳುತ್ತಾರೆ. ಋತುಮಾನಕ್ಕೆ ತಕ್ಕಂತೆ, ರುಚಿಗೆ ತಕ್ಕಂತೆ ಸ್ಥಳೀಯ ಹವಾಮಾನಕ್ಕೆ ಪೂರಕವಾಗಿ, ಕೆಲಸ/ವೃತ್ತಿಗೆ ಅನುಗುಣವಾಗಿ ಆಹಾರಪದ...

ಅಭಿನಂದನೀಯ ಸನಾತನ ಶೈಲಿ

  ಅಭಿನಂದನೀಯ ಸನಾತನ ಶೈಲಿ       ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿರುವುದು  ನಮಗೆಲ್ಲರಿಗೂ ಗೊತ್ತು. ಅಂದಿನಿಂದ ಭಾರತದ ಪ್ರಾಚೀನ ಜೀವನ ಶೈಲಿ, ಆಯುರ್ವೇದ ಸೇರದಂತೆ ವೈದ್ಯಕೀಯ ಪದ್ಧತಿಯು ಮುನ್ನಲೆಗೆ ಬಂದಿದೆ. ಓಲ್ಡ್ ಈಸ್ ಗೋಲ್ಡ್ ಎಂಬ ಮಾತು ಸರಿ ಎಂಬ ಅಭಿಪ್ರಾಯಕ್ಕೆ ಜನ ತಲೆದೂಗುತ್ತಿದ್ದಾರೆ.                     ನಿಮ್ಮ ಅಜ್ಜಿ ಪ್ರತೀ ಊಟದ ಮೊದಲು ಕೈಗಳನ್ನು ಮತ್ತು ಕಾಲುಗಳನ್ನು ತೊಳೆಯಲೇ ಬೇಕೆಂದು ಒತ್ತಾಯಿಸುತ್ತಿದ್ದದ್ದು ನಿಮಗೆ ಇನ್ನೂ ನೆನಪಿರಬಹುದು. ಯಾವುದೇ ಋತುವಾದರೂ ಸರಿ, ಬೆಳಿಗ್ಗೆ ಎದ್ದೊಡನೆಯೇ ಸ್ನಾನ ಮಾಡಬೇಕು. ಬಾಗಿಲ ಹೊರಗೆ ಚಪ್ಪಲಿಯನ್ನು ಬಿಡಬೇಕು. ಇತ್ತೀಚಿನ ದಿನಗಳವರೆಗೂ ಇವೆಲ್ಲವೂ ಹಳೆಯ ಕಾಲದ ಪದ್ಧತಿಗಳು ಎಂದು ಕೊಳ್ಳಲಾಗಿತ್ತು ಆದರೆ ಕೋವಿಡ್-19 ಮಹಾಮಾರಿ ಇಡೀ ಜಗತ್ತನ್ನೇ ಬಡಿದಿರುವುದರಿಂದ ದೀಢೀರೆಂದು ಈ ಎಲ್ಲಾ ಅಭ್ಯಾಸಗಳಿಗೂ ಹೊಸ ಅರ್ಥ ಬಂದಿದೆ. ಭಾರತೀಯ ಶೈಲಿಯಲ್ಲಿ ಅಭಿನಂದಿಸುವ ನಮಸ್ತೆಯನ್ನು ಜಗತ್ತಿನ ಎಲ್ಲಾ ನಾಯಕರೂ ಅನುಸರಿಸಲಾರಂಭಿಸಿದ್ದಾರೆ. ವಿಶ್ವ ಆರೋಗ್ಯಸಂಸ್ಥೆಯ ನಿರ್ದೇಶನದಂತೆ ನಾವೆಲ್ಲರೂ ಇಪ್ಪತ್ತು ಸೆಕೆಂಡುಗಳವರೆಗೆ ಸಾಬೂನಿನಿಂದ ಮತ್ತು ನೀರಿನಿಂದ ಕೈತೊಳೆಯುತ್ತಿದ್ದೇವೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ.  ನಮ್ಮ ದೇಶೀಯ ವೈದ್ಯಕೀಯ ಪದ್ಧತಿಯ ಬಗ್ಗೆ ಗಮನಹರಿಸಿ...

ಶೂನ್ಯದ ಕಿರುಚಾಟ

                     ಶುನ್ಯದ ಕಿರುಚಾಟ ಚಿಕ್ಕ ಊರು – ಮಲ್ಲಿಗಾನಹಳ್ಳಿ. ಇಲ್ಲಿ ಗಡಿಬಿಡಿಯಾದ ಜೀವನ ಇಲ್ಲ, ಯಾರಿಗಾದರೂ ಏನು ಆಗಿದೆಯೋ ಅಂತ ನೋಡಿಕೊಳ್ಳುವವರೂ ಕಡಿಮೆ. ಆದರೆ ಒಂದು ರಾತ್ರಿ, ಊರಿನ ಜನರು ಎಂದಿಗೂ ಮರೆತೇ ಹೋಗಲಾರದ ಅಘಾತಕರ ಘಟನೆ ನಡೆಯಿತು. ರಾತ್ರಿ 12.30. ಊರಿನ ಶಾಂತಿಯನ್ನು ಕತ್ತರಿಸುತ್ತಿದ್ದ ವಾಯುವಿನ ಗದ್ದಲದ ನಡುವೆ, ದರ್ಶನ್ ಎಂಬ ಯುವಕದ ಮನೆಗೆ ನಿಗೂಢ ಕಳ್ಳತನವಾಯಿತು. ಮನೆ ತುಂಬಾ ವಿಕೃತ ಸ್ಥಿತಿಯಲ್ಲಿ ಕಂಡುಬಂದಿತು – ತೆರೆದ ಬಾಗಿಲು, ಕೆಳಗೆ ಬಿದ್ದ ಪುಸ್ತಕಗಳು, ಮುರಿದ ವಸ್ತುಗಳು. ಆದರೆ ಚೊಚ್ಚಲ ಬೆರಗು – ದರ್ಶನ್ ಕಾಣೆಯಾಗಿದ್ದ! ದಿನದ ಬೆಳಗಾಗುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸಬ್-ಇನ್ಸ್‌ಪೆಕ್ಟರ್ ಮಾಧವಿ ಪ್ರಕರಣವನ್ನು ಕೈಗೆತ್ತಿಕೊಂಡರು. ಅವರು ಸ್ವಲ್ಪ ದಿನಗಳ ಹಿಂದೆ ಬೆಂಗಳೂರಿನಿಂದ ಬದಲಾಗಿದ್ದವರು – ನಿಖರ ತನಿಖೆಗೆ ಹೆಸರಾಗಿದ್ದವರು. ಮಾಧವಿಗೆ ಇದೇ ಮೊದಲೇ ಅನುಮಾನವಾಯಿತು – ಇದು ಸಾಮಾನ್ಯ ಕಳ್ಳತನ ಅಲ್ಲ. ಮನೆಯಲ್ಲಿದ್ದ ಹಣ, ಚಿನ್ನ ಏನೂ ಕಳವಾಗಿಲ್ಲ. ಆದರೆ ದರ್ಶನ್ ನಾಪತ್ತೆ! ಮೊಬೈಲ್, ಪರ್ಸ್ ಎಲ್ಲವೂ ಮನೆಲ್ಲೇ ಇದ್ದವು. ಒಂದು ಪುರಾತನ ಡೈರಿ ಮನೆಯ ಶೋಧನೆ ವೇಳೆ, ಮಾಧವಿ ಒಂದು ಹಳೆಯ ಡೈರಿಯನ್ನು ಪತ್ತೆಹಚ್ಚಿದರು. ಡೈರಿಯ ಪುಟಗಳಲ್ಲಿ ದರ್ಶನ್ ಬರೆಯಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಕಂಡಿದ್ದ...

ನಿರಂತರ ಭಯ: ಕನ್ನಡದಲ್ಲಿ ಥ್ರಿಲ್ಲರ್ ಕಥೆ

ನಿರಂತರ ಭಯ: ಕನ್ನಡದಲ್ಲಿ ಥ್ರಿಲ್ಲರ್ ಕಥೆ ಹೆಸರು ಕೇಳಿದ ಕ್ಷಣದಿಂದಲೇ ಹೊತ್ತಂತೆ ಹೃದಯವು ಆವರಿಸುತ್ತದೆ; ಹಗಲು ಅಥವಾ ರಾತ್ರಿಯ ನಡುವೆ, ಒಂದು ಕ್ಷಣವೂ ನೆಮ್ಮದಿಯಿಲ್ಲ. ಇದುವರೆಗೆ ಸರಿಯಾಗಿ ನಡೆಯುತ್ತಿರುವ ಎಲ್ಲವೂ ಹೆದರಿಕೆಗೆ ಏನು ಅನುಕೂಲವೇನು? ಏಕೆಂದರೆ ನಾವು ಎಲ್ಲಿ ನೋಡಿದರೂ, ಭಯವು ನಮ್ಮ ಎದುರಿಗೇ ಉಳಿದುಕೊಳ್ಳುತ್ತದೆ. ಭಯವು ಸರಳವಾಗಿ ನಾವು ಕಾಣುವ ಮಾಯೆಯನ್ನೇ ಅಲ್ಲ, ಅದು ನಮ್ಮ ಅಂತಃಕರಣದ ಅಡಗಿದ ಮುರುಡನ್ನು ಹೊರತೆಗೆಯುತ್ತದೆ. ಥ್ರಿಲ್ಲರ್ ಶೈಲಿಯ ಕಥನದಲ್ಲಿ ಭಯದ ಪಾತ್ರ: “ಅಲ್ಲಿ ಅವನು ಹೆದರಿದಂತೆ ಕಾಣುತ್ತಾನೆ” ಎಂದು ಯಾರೋ ಹೇಳಿದರು. ಆದರೆ ಅವನು ಹೆದರಿದ್ದೇನು? ಅಥವಾ ಅದು ಅವನ ಮನಸ್ಸಿನಲ್ಲಿ ಹುಟ್ಟಿದ ಒಂದು ಭಾವನೆ? ಥ್ರಿಲ್ಲರ್ ಕಥನವು ಸಾಮಾನ್ಯವಾಗಿ ಮನಸ್ಸು, ಸಮಯ, ವ್ಯಕ್ತಿತ್ವಗಳ ಸಂಕೀರ್ಣವನ್ನು ಹೊಂದಿರುತ್ತದೆ. ಜಗತ್ತಿನಲ್ಲಿ ಅಲ್ಲಿ ಒಬ್ಬನು ತನ್ನ ಪ್ರತಿ ಹಗಲೂ "ಸುಮ್ಮನಾಗಿರುತ್ತೇನೆ" ಎಂದು ಭಾವಿಸುತ್ತಾನೆ. ಆದರೆ ನಿಜವಾಗಿಯೂ, ಅವನು ಕೇವಲ ಆತಂಕದಿಂದ ಮುಕ್ತವಲ್ಲ. ಅವನು ಆತಂಕದ ಪುಟದಿಂದ ಹೊರಹಾಕಲು ಹಠಪಟ್ಟು ಹೊರಟರೂ, ಅದು ಅವನ ಹಿಂದೆ ಹೋಗುವುದಿಲ್ಲ. ಹಾಗಾಗಿ, ಅವನು ಅದರೊಂದಿಗೆ ಏನು ಮಾಡಬಹುದು? ತನ್ನ ಧೈರ್ಯದಿಂದ ತನ್ನ ನೆಚ್ಚಿನ ಜೀವನವನ್ನು ಮುಂದುವರೆಸಲು ಸಾಧ್ಯವೇಕೆ? ಕಥೆಯ ಆರಂಭ: ಇಂದು ನಾವು ಕಥನವಾಗಿ ಒಂದು ದಿನ, ಒಂದು ಊರಿನಲ್ಲಿ ಪ್ರಾರಂಭಿಸೋಣ. ಮಧ್ಯಾಹ್ನ ಸಮಯ, ಬಿಸಿಯೂ ಕೂಡ, ಸಾರ್ವಜನಿಕ...

ಹುಡುಕಾಟದ ಪ್ರಹದ್ಧ: ಕಳ್ಳರು ಬೆಂಬಲಿಸುವ ಹಾನಿ

 ಈ ದಿನಗಳಲ್ಲಿ ಜನತೆ ಕಳ್ಳತನ ಮತ್ತು ಅಪರಾಧದ ತೀವ್ರ ಭಯದಲ್ಲಿ ಬದುಕುತ್ತಿದ್ದರೆ, ಸಿಕ್ಕಿ ಹೋಗಿದ ಅನೇಕ ಘಟನೆಗಳು ತಮ್ಮಲ್ಲಿ ವಿಚಿತ್ರ ರಹಸ್ಯಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಶಂಕೆಯಾಳಿದ, ಜಟಿಲ ಮತ್ತು ಸ್ಫೂರ್ತಿದಾಯಕ ಅಂಶಗಳನ್ನು ಒಳಗೊಂಡಿವೆ. ಇಂತಹ ಒಂದು ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು, ಇದು ಎಲ್ಲಾ ಸಾರ್ವಜನಿಕರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ ಪರಿಣಾಮವಾಯಿತು. ಅಪರಾಧಿಗಳ ಪಟಾಲು: ಒಂದು ಮುಂಜಾನೆ, ಬೆಂಗಳೂರಿನ ಹಸಿವುಳ್ಳ ಪ್ರದೇಶದ ಹತ್ತಿರ ಮೂರು ಕಳ್ಳರು ಅನೇಕ ರೈಲು ಗೇಟುಗಳಲ್ಲಿ ಹೊರಗೊಮ್ಮಲು ಹಾಕಲು ಮುಂದಾಗಿದ್ದರು. ಅವರು ಎಲ್ಲಿಂದ ಬಂದರು, ಅವರ ಗುರಿ ಏನು, ಮತ್ತು ಅವರು ಯಾವಾಗಲೂ ನಕ್ಷತ್ರದಲ್ಲಿ ಬದಲಾಗುತ್ತಿದ್ದರೂ ಅವರ ದೃಷ್ಟಿಕೋನ ಎಂಥದ್ದಾಗಿದ್ದರೂ, ಅವರ ನಿಷ್ಕ್ರಿಯತೆ ಶಕ್ತಿಯ ಮೂಲವಾಗಿ ಬದಲಾಗಿತ್ತು. ಮತ್ತು ಈ ಕಳ್ಳರ ಹಿಂದೆ ಅನೇಕ ದೃಷ್ಟಾಂತಗಳನ್ನು ತಲುಪಿದರೆ, ಅದರಲ್ಲೂ ಅಪರಾಧ ಸಂಘಟನೆಗಳು ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ನಡುವೆ ಯಾವಾಗಲೂ ಒಂದು ಹೈದ್ರಾಬಾದಿನ ಬೆಂಬಲಿತರಂತೆ ಕೆಲಸ ಮಾಡುತ್ತಿದ್ದರು. ಹಣ, ದುಷ್ಪರಿಣಾಮ ಮತ್ತು ಕಳ್ಳತನ: ಹಣದ ಕುತೂಹಲದಿಂದ, ಈ ಪಟಾಲು ದೇಶಾದ್ಯಾಂತ ದುಷ್ಪರಿಣಾಮವನ್ನು ಹರಡುತ್ತಿದ್ದಿತು. ಆದರೆ ಅದರ ನಂತರ, ಕಳ್ಳರು ತಮ್ಮ ಪಥವನ್ನು ತಪ್ಪಿಸಿಕೊಂಡು, ಹಲವು ಸ್ಥಿತಿಗಳಿಂದ ತಲೆಮರೆಚಿದ ಮೇಲೆ ಅನೇಕ ಅಪರಾಧಗಳು ಅವುಗಳ ಪಟಾಲಿನಲ್ಲಿ ಹ...

ಮನೆಯಿಂದಲೆ ಮಾಡಿ ಕೆಲಸ

 ಉದ್ಯೋಗ ಐಡಿ:20W70-1452100405437J ಸಂಬಳ:(₹) 22500 - 26500 (ಮಾಸಿಕ) ಹುದ್ದೆಗಳ ಸಂಖ್ಯೆ: 112 ಪೋಸ್ಟ್ ಮಾಡಿದ ದಿನಾಂಕ:15/04/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30/04/2025 ಕಂಪನಿಯ ಹೆಸರು: SD ಸಮತಾ ನಗರ್ ಪ್ರಾಪರ್ಟಿ ಮೆಂಟೆನೆನ್ಸ್ ಪ್ರೈವೇಟ್ ಲಿಮಿಟೆಡ್ ಕೆಲಸದ ಶೀರ್ಷಿಕೆ ಮನೆಯಿಂದ ಅತ್ಯುತ್ತಮ ಕೆಲಸ ಉದ್ಯೋಗ ಟೈಪಿಂಗ್ ಡೇಟಾ ಎಂಟಿ ಉಚಿತವಲ್ಲ ಉದ್ಯೋಗ ಒಂದು ಸಾವಿರದ ಐವತ್ತು ಈ ಪೋಟಲ್ ಅನ್ನು ಪರಿಶೀಲಿಸಲಾಗಿದೆ ಸಂಸ್ಥೆಯ ಪ್ರಕಾರ ಖಾಸಗಿ ವಲಯ ಹಣಕಾಸು ಮತ್ತು ವಿಮೆ ಕ್ರಿಯಾತ್ಮಕ ಪ್ರದೇಶ ಮಾಹಿತಿ ತಂತ್ರಜ್ಞಾನ ಕ್ರಿಯಾತ್ಮಕ ಪಾತ್ರ ಕಂಪ್ಯೂಟರ್ ಆಪರೇಟರ್ ಕೆಲಸದ ವಿವರ ಈ ಖಾಲಿ ಹುದ್ದೆಯನ್ನು ರಾಷ್ಟ್ರೀಯ ವೃತ್ತಿ ಸೇವಾ ಅಧಿಕಾರಿ ಮತ್ತು ಸಾಫ್ಟ್ರೆಕ್ಸ್ ಪ್ರಧಾನ ಮಂತ್ರಿ ಆಯುಷ್ಮಾನ್-ಭಾರತ್ (PMAY) ಯೋಜನೆಯ ಸಹಯೋಗದಲ್ಲಿ ರಚಿಸಿದ್ದಾರೆ. ಮನೆಯಿಂದ ಶಾಶ್ವತ ಕೆಲಸ ಕೆಲಸದ ಸಮಯ: ದಿನಕ್ಕೆ 4 ಗಂಟೆಗಳು, ಹೊಂದಿಕೊಳ್ಳುವ ಸಮಯ ಕೆಲಸದ ದಿನಗಳು: ಸೋಮವಾರದಿಂದ ಶುಕ್ರವಾರದವರೆಗೆ: ಮಾಸಿಕ ಆದಾಯ 23876, ಕೆಲಸದ ಪ್ರಕ್ರಿಯೆ ಮೊದಲು ನೀವು ಟೈಪಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು, ಇದರಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾದ ನಂತರ ನಾವು ನಿಮ್ಮ ವೇಗವನ್ನು ಅಂದಾಜು ಮಾಡುತ್ತೇವೆ, ಅದು ಸಾಮಾನ್ಯ ದಾಖಲೆ ಆಧಾರ್ ಕಾರ್ಡ್ ಹೈಸ್ಕೂಲ್ ಮತ್ತು ಮಧ್ಯಂತರ ಮಾರ್ಕೆಟ್‌ಶೀಟ್ ಮತ್ತು ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ...

ಧರೆಯಲ್ಲಿ ಭಗವಂತನ ಮಹತ್ವ ಏನು?

              ಭಗವಂತನ ಕರ್ತವ್ಯ ಏನಾಗಿದೆ ಧರ್ಮ ಸ್ಥಾಪನೆ ಮಾಡುವುದಕ್ಕಾಗಿ ಶಿವ ಭಗವಾನ್ ತಮ್ಮ ನಿಜವಾದ ನಿವಾಸವಾಗಿರುವ ಪರಮಧಾಮದಿಂದ ಭೂಮಿಯ ಮೇಲೆ ಅವತರಿತರಾಗಿದ್ದಾರೆ. ಯಾವ ಸಮಯದಲ್ಲಿ ಅವರು ಅವತರಣೆ ಮಾಡುತ್ತಾರೆ ? ಕಲಿಯುಗದ ಅಂತ್ಯದಲ್ಲಿ ಅಂದರೆ ಅಧರ್ಮ ಅತಿಯಾದಾಗ ಒಬ್ಬ ಮಾನವ ಏನು ಮಾಡುತ್ತಾನೆ? ಜ್ಞಾನ ರಾಜಯೋಗದ ವಿಧಾನವನ್ನು ತನ್ನ ಮುಖದ ಮೂಲಕ ತಿಳಿಸುತ್ತಾರೆ. ವರ್ತಮಾನ ಸಮಯದಲ್ಲಿ  ಪ್ರಜೆಗಳು ಭಯಭೀತರಾಗಿ ಜೀವನವನ್ನು ಮಾಡುತ್ತಿದ್ದಾರೆ. ಪ್ರಕೃತಿಯ ಆಪತ್ತುಗಳು ಹೆಚ್ಚಾಗಿ ಕಂಡುಬರುತ್ತಿದೆ. ಕುಟುಂಬ ಸಂಬಂಧದಲ್ಲಿ ಸ್ವಾರ್ಥ ಹೆಚ್ಚಾಗಿದೆ. ಮಾನವರಲ್ಲಿ ಅತಿ ಹೆಚ್ಚಾಗಿ ಇಚ್ಛೆಗಳು, ವಿಕಾರಿ ಗುಣಗಳು ವಿಭ್ರಂಭಿಸುತ್ತದೆ. ಆದ್ದರಿಂದ ಅನೇಕ ಭ್ರಷ್ಟಾಚಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ದುಃಖ, ಅಶಾಂತಿ, ನಿರಾಶೆ,ನಿರುತ್ಸಾಹ, ಭಯದ ಆಂದೋಲನೆಗಳು, ರೋಗದಿಂದ ಕೂಡಿದ ನೋಟಗಳು, ಚಿಂತೆಗಳು, ಭಾದೆಗಳು ಇವೆಲ್ಲವೂ ಕಲಿಯುಗದ ಅಂತಿಮದ ಸೂಚನೆಗಳ. ಅತಿ ಅಂತಿಮಕ್ಕೆ ಸೂಚನೆ. ಸರಿಯಾದ ಇಂತಹ ಸಮಯದಲ್ಲಿ ಭಗವಂತನು ಅವತರನೆ ಮಾಡುತ್ತಾರೆ. 1937ನೇ ಸವ್ವತ್ಸರದಲ್ಲಿ ಭಗವಂತನು ಅವತರಿತರಾಗಿದ್ದಾರೆ. ಅಂದರೆ, ಭಗವಂತ ಬರುವವವರೆಗೂ ಸೃಷ್ಟಿಯಲ್ಲಿ ಅಧರ್ಮವಿದೆ. ಆದರೆ ಅತಿಯಾಗಿರಲಿಲ್ಲ. ಅಂದರೆ ಸ್ವಯಂ ಭಗವಂತನು ಬರಲಿಲ್ಲ. ಆದರೆ ಸಮಯಕ್ಕೆ ಅನುಸಾರವಾಗಿ ಧರ್ಮಪಿತರನ್ನು ಅಂದರೆ ಧರ್ಮ ಪ್ರಚ...